Breaking News
Featured Video Play Icon

ಹುಬ್ಬಳ್ಳಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದು ಬಾಲಕನ ಕೊಲೆ!!

ಹುಬ್ಬಳ್ಳಿಯ ಅಡ್ಡೆ ಒಂದರಲ್ಲಿ ಅಪ್ರಾಪ್ತ ಬಾಲಕನಿಂದ ಕ್ಷುಲಕ ಕಾರಣಕ್ಕೆ ಜಗಳ ನಡೆದಿದ್ದು ಜಗಳವು ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಬಾಲಕನನ್ನು ಕೊಲೆ ಮಾಡಲಾಗಿದೆ. ಅಪ್ರಾಪ್ತ ಬಾಲಕ ಸೋಮಶೇಖರ್ ಎಂಬುವವನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಚಾಕು ಇರಿದ ಬಾಲಕ ಪರಾರಿಯಾಗಿದ್ದು ಪೊಲೀಸರು ಇದೀಗ ವಶಕ್ಕೆ ಪಡೆದ್ದಿದ್ದಾರೆ. ಈ ಘಟನೆ ಕುರಿತು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share News

About Shaikh BigTv

Check Also

ಕೊಳ್ಳೇಗಾಲ :ಕಾವೇರಿ ನದಿಯಲ್ಲಿ ಹೆಣ್ಣುಮಗುವಿನ ಶವಪತ್ತೆ!

ಗ್ರಾಮದ ಕಾವೇರಿ ನದಿ ತೀರದಲ್ಲಿ 20ರಿಂದ 30 ದಿನದ ಹೆಣ್ಣು ಮಗುವಿನ ಶವವೊಂದು ಸೋಮವಾರ ತೇಲಿ ಬಂದಿದೆ.ಬೆಳಿಗ್ಗೆ ಗ್ರಾಮದ ಮಹಿಳೆಯರು …

Leave a Reply

Your email address will not be published. Required fields are marked *

You cannot copy content of this page