Breaking News
Oplus_131072

ತುಮಕೂರು :ಶಿಕ್ಷಕಿ ಬೈಕ್‌ ಅಡ್ಡಗಟ್ಟಿ ದರೋಡೆ!

ವೀರನಾಯಕನಹಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ ಶಿಕ್ಷಕಿ ಗೀತಾ ಎಂಬುವರ ಬೈಕ್‌ ಅಡ್ಡಗಟ್ಟಿ ₹4.50 ಲಕ್ಷ ಮೌಲ್ಯದ 90 ಗ್ರಾಂ ಚಿನ್ನಾಭರಣ, ಮೊಬೈಲ್‌ ದೋಚಿದ್ದಾರೆ.ಒಳ ಮೀಸಲಾತಿ ಹಂಚಿಕೆ ಸಂಬಂಧ ನಡೆಯುತ್ತಿರುವ ಸಮೀಕ್ಷೆ ಕೆಲಸ ಮುಗಿಸಿ ತೆರಳುತ್ತಿದ್ದರು. ಬೈಕ್‌ ಅಡ್ಡಗಟ್ಟಿದ ಇಬ್ಬರು ಮಾಂಗಲ್ಯ ಸರ, 4 ಚಿನ್ನದ ಗುಂಡು ಕಿತ್ತುಕೊಂಡು ಹೋಗಿದ್ದಾರೆ. ಆಭರಣ ಕೊಡದಿದ್ದಾಗ ಕುತ್ತಿಗೆ ಡ್ರಾಗರ್‌ ಹಿಡಿದು ಬೆದರಿಕೆ ಹಾಕಿದರು. ಮೊಬೈಲ್‌ ಕಿತ್ತುಕೊಂಡು ಪೊಲೀಸರಿಗೆ ತಿಳಿಸದಂತೆ ಗದರಿಸಿದರು. ನಂತರ ಬೈಕ್‌ನಲ್ಲಿ ಹೊರಟು ಹೋದರು’ ಎಂದು ಗೀತಾ ನೀಡಿದ ದೂರಿನ ಮೇರೆಗೆ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದು ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ಪಾಪಿ ಪತಿ.!

ದೆಹಲಿ: ಮದ್ಯ ಸೇವಿಸುವುದನ್ನು ಪತ್ನಿ ವಿರೋಧಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ 32 ವರ್ಷದ ಗೀತಾ ಭಾಟಿ ಅವರನ್ನು ಕತ್ತು ಹಿಸುಕಿ ಹತ್ಯೆಗೈದ …

Leave a Reply

Your email address will not be published. Required fields are marked *