Breaking News

ಹುಬ್ಬಳ್ಳಿ ಯುವಕನ ಪ್ರಮಾಣಿಕತೆ ನವ ಸಮಾಜಕ್ಕೆ ಮಾದರಿ…

ಹುಬ್ಬಳ್ಳಿಯ ದಾಜಿಬನಪೇಟಯ ಎಸ್. ಟಿ. ಬಂಡಾರಿ ಅಂಗಡಿ ಹತ್ತಿರ ಮಹಿಳೆ ತನ್ನ ಪರ್ಸ್, ದುಡ್ಡು, ಮೊಬೈಲ್ ಕಳೆದುಕೊಂಡಿದ್ದು, ಅದು ಯಲ್ಲಾಪುರದ ಆಫರಾಜ್ ಅವರಿಗೆ ಸಿಕ್ಕಿರುತ್ತದೆ. ಸಾವಿರಾರು ರೂಪಾಯಿಗಳು, ಇತರ ವಸ್ತುಗಳಿರುವ ಬ್ಯಾಗ್ ಅನ್ನು ತಂದು ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.

https://www.instagram.com/reel/DKZ4V9NPp2N/?igsh=MW9uMmgwdGlpa3VzNQ==

ಹಳೇಹುಬ್ಬಳ್ಳಿಯ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಸಾಭಿತುಪಡಿಸಿದ್ದಾರೆ. ಯುವಕನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ನೀಡಿದ್ದಾರೆ..

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *