Breaking News

ಪ್ರೀತಿಸಿ ಮದ್ವೆಯಾದವಳಿಗೆ ಅಕ್ರಮ ಸಂಬಂಧ ; ರಾಜೀ ಸಂಧಾನದ ವೇಳೆ ಬಿತ್ತು ಪತಿಯ ಹೆಣ..

ಬೆಳಗಾವಿಯಲ್ಲಿ ಅಕ್ರಮ ಸಂಬಂಧಕ್ಕೆ ಭೀಕರ ಕೊಲೆ ನಡೆದಿದೆ. ಪ್ರೀತಿಸಿ ಮದುವೆಯಾದವನು ಇದೀಗ ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾಗಿದ್ದಾನೆ. ಖಾನಾಪುರ ಪಟ್ಟಣದ ಶನಿ ಮಂದಿರದಲ್ಲಿ ಟೆಕ್ಕಿಯ ಬರ್ಬರ ಹತ್ಯೆ ನಡೆದಿದೆ.ಧಾರವಾಡ ತಾಲೂಕಿನ ತೇಗೂರ‌ ಗ್ರಾಮದ ಸುರೇಶ ಬಂಡಿವಡ್ಡರ (32) ಹತ್ಯೆಯಾಗಿದ್ದಾನೆ.ಖಾನಾಪುರ ಪಟ್ಟಣದ ಗಾಂಧಿನಗರ ನಿವಾಸಿಗಳಾದ ಯಲ್ಲಪ್ಪ ಬಂಡಿವಡ್ಡರ (60), ಈತನ ಪತ್ನಿ ಸಾವಿತ್ರಿ (55) ಪುತ್ರ ಯಶವಂತ (25) ಹತ್ಯೆ ಆರೋಪಿಗಳಾಗಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *