ರಾಯಚೂರು: ಬಡವರಿಗೆ ಕೊಡುವ ಆಶ್ರಯ ಮನೆಗಳು ಹಾಕುವುದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಲಂಚ ಪಡೆದಿರುವ ಘಟನೆ ಸಿಂಧನೂರು ತಾಲ್ಲೂಕಿನ ಗೋನವಾರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪದ್ಮಾವತಿ ಗಂಡ ನಾರಯಣರೆಡ್ಡಿ ಧುಮತಿ ಲಂಚ ಪಡೆದವರುಗೋನವಾರ ಗ್ರಾಮದ ನಿಂಗಯ್ಯ ತಂದೆ ಯಕೊಂಬ ಹತ್ತಿರ ೧೦೦೦೦ ಸಾವಿರ ಪಡೆದುಕೊಂಡು ಇಲ್ಲಿಯವರೆಗೂ ಮನೆ ಹಾಕಿಲ್ಲ ಎಂದು ಬಡವರು ತಮ್ಮ ಗೋಳು ತೋಡಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





