ಚಿತ್ರದುರ್ಗ: ಆರದಹಳ್ಳಿಗೇಟ್ ನಿಂದ ಅರದಹಳ್ಳಿ ಬೋವಿಹಟ್ಟಿ ವರೆಗೆ 1,5 ಕಿಲೋಮಿಟರಗಳು ರಸ್ತೆ ನಿರ್ಮಾಣಕ್ಕೆ ಇಂದು ಹೊಸ ದುರ್ಗ ಶಾಸಕ ಶೇಖರ್ ಅವರು ಭೂಮಿ ಪೂಜೆ ನೆರವೇರಿಸಿದರು.ಈ ರಸ್ತೆಯು ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …