ಚಾಮರಾಜನಗರ ಬ್ರೇಕಿಂಗ್…
ರಾಜಕಾರಣಿಗಳಿಂದ ದೇಶ ಉ ದ್ದಾರವಾಗಲ್ಲ ಎಂದು ವಿದ್ಯಾರ್ಥಿ ಗಳಿಗೆ ಹೇಳಿದ್ದ ಸಚಿವ ಜಿಟಿಡಿ…
ರಾಜಕಾರಣಿಗಳಿಂದ ದೇಶ ಉ ದ್ಧಾರವಾಗಲ್ಲ ಎನ್ನುವ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ಹಿ ನ್ನಲೆ…
ದೇಶವನ್ನು ಮುನ್ನಡೆಸುವವರು ಜನಪ್ರತಿಧಿಗಳೆ…
ಚಾಮರಾಜನಗರದಲ್ಲಿ ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿಕೆ…
ಜನರಿಂದ ಆಯ್ಕೆಯಾದವರ ಜವಾಬ್ದಾರಿಯೇ ದೇಶದ ಅಭಿ ವೃದ್ಧಿ…
ಸಮ್ಮಿಶ್ರ ಸರ್ಕಾರದಲ್ಲಿ ಗೊಂದ ಲ ಇದ್ರು ಐದು ವರ್ಷ ಪೂರೈಸ ಲಿದೆ…
ಬಿಜೆಪಿಯವರು ಹಗಲು ಗನಸು ಕಾಣ್ತಾಇದ್ದಾರೆ…
ಐದು ವರ್ಷ ಸರ್ಕಾರಕ್ಕೆ ಯಾ ವುದೇ ಆತಂಕವಿಲ್ಲ…
ಸಿಎಂ ಕುಮಾರಸ್ವಾಮಿ ಅವರು ಒತ್ತಡದಲ್ಲಿದ್ದಾಗ ರೈತರ ಸಾಲ ಮನ್ನಾಮಾಡಲು ದುಡ್ಡಿನ ಗಿಡ ಹಾಕಿದ್ದೇನ ನಾನು ಎಂದಿದ್ದಾರೆ.
ಅವರು ಈಗಾಗಲೇ ರೈತರ ಸಾಲ ಮನ್ನಾಆದೇಶ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





