Breaking News

ಬಸ್‌ನಲ್ಲಿ ಕಿಟಕಿಯಿಂದ ಕೈಹೊರಚಾಚಿ ಪ್ರಯಾಣಿಸಿದ ವೃದ್ಧನ ಕೈ ಕಟ್


ಬೆಳಗಾವಿ : ಬಸ್‌ನಲ್ಲಿ ಕಿಟಕಿಯಿಂದ ಕೈಹೊರಚಾಚಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರ ಕೈಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧರ ಕೈ ತುಂಡಾದ ಘಟನೆ ತಾಲೂಕಿನ ಕದ್ರಾ ಬಳಿ ಸಂಭವಿಸಿದೆ .

ಅಂಕೋಲಾ ಬೆಳಗಾವಿ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಣಸಿ ಮೂಲದ ಲಕ್ಷಣ ಪಿ ರಾಜುಗಾರ ( 74 ) ಗಯಗೊಂಡ ವೃದ್ಧರಾಗಿದ್ದಾರೆ . ಕದ್ರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ .

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *