ಹುಬ್ಬಳ್ಳಿ : ಇತ್ತೀಚೆಗೆ ಲೋಕಾರ್ಪಣೆಗೊಂಡಿರುವ ಹುಬ್ಬಳ್ಳಿಯ ಬೈಪಾಸಿನ ಕಾಮಾಗಾರಿ ನೋಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖುಷಿ ಪಟ್ಟರು.ಶಂಕರಪಾಟೀಲ ಮುನೇನಕೊಪ್ಪರವರ ವಿವಿಧ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ಇಂದು ಹುಬ್ಬಳ್ಳಿಯ ವರ್ತುಲ ರಸ್ತೆಯ ಮುಖಾಂತರ ಹುಬ್ಬಳ್ಳಿಗೆ ಆಗಮಿಸುವ ಸಂದರ್ಭದಲ್ಲಿ , ಸಚಿವರು ಅನುಮೋದನೆ ಪಡೆದುಕೊಂಡು ತಂದ ಯೋಜನೆಯಲ್ಲಿ ಸಂಚರಿಸಿ ಸಂತೋಷ ಪಟ್ಟರು .
bigtvnews | Hubli Dharwad News | Kannada News | Karnataka News Hubli News | News In Hubli | Local news

