ಧಾರವಾಡ: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗುರುದತ್ತ ಹೆಗ್ಗಡೆ ಗೆ ಹಿಂದುಳಿದೆ ಹೆಗ್ಗಡೆ ಅವರಿಗೆ ರಾಜ್ಯ ಅಧ್ಯಕ್ಷ ಅಖಿಲ ಕರ್ನಾಟಕ ಎಸ್ಎಸ್ ಕೆ ಹಿಂದೂಳಿದ ವರ್ಗಗಳ ಕ್ಷೇಮಾಭಿವೃದ್ಧಿ ಸಂಘ ( ರಿ ) ದ ಹಾಗೂ ಕ್ಷತ್ರಿಯ ಮುಖಂಡರಾದ ಅನಿಲ ಎನ್.ಬೇವಿನಕಟ್ಟಿ ಅವರು ಹೂವಿನ ಗುಚ್ಛ ನೀಡಿ ಸನ್ಮಾಸಿದರು . ಈ ಸಂದರ್ಭದಲ್ಲಿ ರಮೇಶ ಸೋಳಂಕಿ ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

