Breaking News

ಪಾಲಿಕೆ ಕಟ್ಟಡದ ಮೇಲೆ ಹತ್ತಿ ಆತಂಕ ಸೃಷ್ಟಿಸಿದ ಮಾನಸಿಕ ಅಸ್ವಸ್ಥತ!ಸ್ಥಳಕ್ಕೆ ಪೋಲಿಸರು ಭೇಟಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿರುವ ಪಾಲಿಕೆ ಕಟ್ಟಡದ ಮೇಲೆ ಮಾನಸಿಕ

ಅಸ್ವಸ್ಥ ವ್ಯಕ್ತಿಯೊಬ್ಬ ಹತ್ತಿ ಎಲ್ಲರಲ್ಲೂ ಆತಂಕ ಸೃಷ್ಟಿಸಿದ್ದಾನೆ. ಮೂಲತ ಆಂದ್ರಪ್ರದೇಶದ ನಿವಾಸಿಮಾನಸಿಕ ಅಸ್ವಸ್ಥತ ಎನ್ನಲಾಗಿದೆ. ಏಕಾಏಕಿ ಕಟ್ಟಡ ಹತ್ತಿ ಕುಳಿತಿದ್ದಾನೆ‌‌.ಇನ್ನೂ ಸ್ಥಳೀಯರು ಹಾಗೂ ಪಾಲಿಕೆ ಸಿಬ್ಬಂದಿ ಸೇರಿದಂತೆ ಪೋಲಿಸ್ ಸಿಬ್ಬಂದಿ ಆತನನ್ನು ಇಳಿಸಲು ಹರಸಾಹಸ ಪಡುತ್ತಿದ್ದಾರೆ.ತೆಲುಗು ಭಾಷೆ ಮಾತನಾಡುತ್ತಿರುವ ಆತ ಯಾಕೇ ಅಲ್ಲಿ ಹತ್ತಿದ್ದ ಎನ್ನುವುದು ನಿಗೂಢವಾಗಿದೆ.ಇನ್ನೂ ತೆಲುಗು ಮಾತಾನಾಡಿ ನನ್ನ ಸಾಯಸಿಬೇಡಿ ಎಂದು ಹೇಳುತ್ತಿದ್ದಾನೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *