ಬೆಂಗಳೂರು; ಕೇಂದ್ರ ಸರಕಾರ ಅಕ್ಕಿ ಇದ್ದರು ನಮಗೆ ಅಕ್ಕಿ ಸರಬರಾಜು ಮಾಡಲು ಹಿದೇಂಟು ಹಾಕುತ್ತಿದೆ. ಆದ್ದರಿಂದ ನಮ್ಮ ಸರಕಾರ ಅಕ್ಕಿ ಬದಲಿಗೆ ಹಣ ನೀಡತ್ತವೆ ಎಂದು ಇಂದು ಬೆಂಗಳೂರಿನಲ್ಲಿ ಸಿ.ಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೇಂದ್ರ ಸರಕಾರ ರಾಜ್ಯಕ್ಕೆ ಮಾಡಿದ ದ್ರೋಹ ಬಡವರ ಕಾರ್ಯಕ್ರಮವನ್ನು ಹತ್ತಿಕ್ಕೂವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪಿದರು, ನಾನು ಅಮಿತ್ ಷಾ ಅವರನ್ನು ಬೇಟಿ ಮಾಡಿದ್ದೆ ನಮ್ಮ ಸಚಿವರು ಕೇಂದ್ರ ಆಹಾರ ಸಚಿವರು ಬೇಟಿ ಮಾಡಿ ಅಕ್ಕಿ ಪಡೆಯುವ ಸಲುವಾಗಿ ಬೇಡಿಕೆ ಇಟ್ಟಿದ್ದವು ಆದರೆ ಕೇಂದ್ರ ಸರಕಾರ ಅಕ್ಕಿ ನೀಡುತ್ತಿಲ್ಲ ಆದ್ದರಿಂದ ಹಣ ನೀಡಲು ಮುಂದಾಗಿದ್ದವೆ. ಬಿಪಿಎಲ್ ಕಾರ್ಡ ಇರುವವರಿಗೆ 5 ಕೆಜಿ ಅಕ್ಕಿ ಬದಲಾಗಿ 170 ರೂಪಾಯಿಯನ್ನು ಆ ಮನೆಯ ಯಜಮಾನನಿಗೆ ನೀಡುತ್ತೆವೆ ಎಂದು ಸಿ,ಎಂ, ಸಿದ್ದರಾಮಯ್ಯ ತಿಳಿಸಿದ್ದಾರೆ,
bigtvnews | Hubli Dharwad News | Kannada News | Karnataka News Hubli News | News In Hubli | Local news





