ಹುಬ್ಬಳ್ಳಿ: ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿಂದು ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳಾದ (BEO) ಉಮೇಶ ಬೊಮ್ಮಕ್ಕನವರ, ಚುಳಕಿ, ಹೂಡಾ ಅಧ್ಯಕ್ಷರಾದ ಶಾಕಿರ ಸಣದಿ, ಹು-ಧಾ ಪೂಜಾ ಮಹಾಪೌರರಾದ ರಾಮಣ್ಣ ಬಡಿಗೇರ, ಪಾಲಿಕೆ ಸದಸ್ಯರಾದ ಎಂ ವೈ ನರಗುಂದ, ಬಿಜೆಪಿ ಮುಖಂಡರಾದ ಕಲಂದರ ಮುಲ್ಲಾ, ವೈ, ಎಚ್, ಬಣವಿ, ಶ್ರೀ ಚಂದ್ರಪ್ಪ, ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

