ಹುಬ್ಬಳ್ಳಿ: ಡಾ. ಬಿ ಆರ್ ಅಂಬೇಡ್ಕರ್ ಅವರ ರಚನೆ ಮಾಡಿರುವ ಭಾರತ ಸಂವಿಧಾನ ಓದು ಅಭಿಯಾನ ಪುಸ್ತಕ ಪೂರೈಸುವ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯಾದ್ಯಂತ ಜೈ ಭೀಮ್ ಬ್ರಿಗೇಡ್ ಸಂಘಟನೆಯಿಂದ ಹಮ್ಮಿಕೊಂಡಿದ್ದು, ಈಗ ಸಂವಿಧಾನ ಓದು ಅಭಿಯಾನ ಯಶಸ್ವಿಗೊಂಡಿದೆ. ಜೈ ಭೀಮ್ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಬಿ. ಶಿವಕುಮಾರ್ ಅವರ ನೇತೃತ್ವದಲ್ಲಿ, ಸಂವಿಧಾನ ಓದು ಅಭಿಯಾನ ಪುಸ್ತಕಗಳನ್ನು ಸುಮಾರು ಮೂರು ವರ್ಷಗಳಿಂದ ನೂರಾರು ಪುಸ್ತಕಗಳನ್ನು ಪೂರೈಸುತ್ತ ಬಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

