ಹುಬ್ಬಳ್ಳಿ: ಹುಬ್ಬಳ್ಳಿ ಸಿದ್ದಾರೂಢರು ಇತಿಹಾಸ, ಪವಾಡ ಪುರುಷರು, ಈ ದೇಶದಲ್ಲಿ ಅದೆಷ್ಟೋ ಘಜ್ಜಿ ಮಹಮ್ಮದ್ ಎಷ್ಟೋ ಸಾರಿ ದಾಳಿ ಮಾಡಿದ್ದಾರೆ ಎಂದು
ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಹುಬ್ಬಳ್ಳಿ ಸಿದ್ದಾರೂಢರ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು,ಇಂತಹ ಶರಣರು, ತಪಸ್ವಿಗಳು ಬದುಕಿದ್ದರಿಂದ ನಾವು ಈ ದೇಶದಲ್ಲಿ ನೆಮ್ಮದಿಯಾಗಿದ್ದೇವೆ. ಇಂತಹ ಪುಣ್ಯಾತ್ಮರ ಸಂದೇಶಗಳು ನಮಗೆ ಶಕ್ತಿಯನ್ನು ಕೊಡುತ್ತವೆ. ನಿಷ್ಕಲ್ಮಶವಾಗಿ ಈ ದೇವರನ್ನು ಯಾರು ಪ್ರಾರ್ಥನೆ ಮಾಡುತ್ತಾರೆ ನಿನಗೂ ಸಿಗ್ತಾರೆ, ನಮಗೂ ಸಿಗ್ತಾರೆ ನಂಬಿಕೆ ಇಡಬೇಕು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

