ಹುಬ್ಬಳ್ಳಿ – ಧಾರವಾಡದ ವಾರ್ಡ್ ನಂ.30 ಮತ್ತು 31ರ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿ ಸೇರಿಕೊಂಡು ಬೆಳಗಾವಿ ವಿಧಾನಸೌಧದ ಮುಂದೆ ಹೋರಾಟದ ಸಮಯದಲ್ಲಿ ಲಾಠಿ ಚಾರ್ಜ್ ಮಾಡಿದ್ದನ್ನು ಹಾಗೂ ವಿರೋಧ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಅರವಿಂದ ಬೆಲ್ಲದ ಅವರ ಮೇಲೆ ನಡೆದಂತ ಲಾಠಿ ಚಾರ್ಜ್ ಅನ್ನು ಖಂಡಿಸಿ ಗೋಕುಲ್ ರೋಡ ಮಂಜುನಾಥ ನಗರದ ಕ್ರಾಸ್ ನಲ್ಲಿಂದು ಪ್ರತಿಭಟನೆ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





