ಕಾರುಗಳ ನಡುವೆ ಅಪಘಾತ ಸಂಬಂಧಿಸಿದ ಪರಿಣಾಮ ಕಾರು ಒಂದರಲ್ಲಿ 52 ಕೆಜಿ ಬೆಳ್ಳಿ ಪತ್ತೆಯಾದ ಘಟನೆ ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಇಂದು ವ್ಯಾಪ್ತಿಯಾಗಿದೆ . ಬೆಳ್ಳಿ ತೆಗೆದು ಕೊಂಡು ಬರುತ್ತಿದ್ದ ಮಾರುತಿ ಇಕೋ ವಾಹನ ಅಶೋಕ್ ನಗರದಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಾಗ ಎರಡು ವಾಹನಗಳ ಚಾಲಕರ ನಡುವೆ ವಾಗುವಾದ ನಡೆದಿದೆ ಪರಿಣಾಮ ಸ್ಥಳಕ್ಕೆ ಅಶೋಕ್ ನಗರದ ಪೊಲೀಸ್ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆ ಸಮಯದಲ್ಲಿ 52 ಕೆಜಿ ಬೆಳೆ ಪತ್ತೆಯಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

