ನಾಪೋಕ್ಲು ಸಮೀಪದ ಕಡಿಯತ್ತೂರು-ಕೂರುಳಿ ಬಳಿಯ ಕಾವೇರಿ ನದಿಯಲ್ಲಿ ದೋಣಿ ಮುಳುಗಿ ನಾಪತ್ತೆಯಾಗಿದ್ದ ಅಯ್ಯಪ್ಪ (18) ಅವರ ಮೃತದೇಹ ಮಂಗಳವಾರ ಪತ್ತೆಯಾಗಿದ್ದು, ಮೃತರ ಸಂಖ್ಯೆ 2ಕ್ಕೆ ಏರಿದೆ.ಸ್ನೇಹಿತರು ಸ್ನಾನಕ್ಕೆಂದು ಬಂದ ವೇಳೆ ದುರ್ಘಟನೆ ನಡೆದಿದೆ. ಗಿರೀಶ್ ಮತ್ತು ಅಯ್ಯಪ್ಪ ನದಿಯ ಮಧ್ಯಭಾಗಕ್ಕೆ ತೆರಳಿದ ವೇಳೆ, ನೀರಿನ ಸೆಳೆತ ಇದ್ದುದ್ದರಿಂದ ದೋಣಿ ಮುಳುಗಿದೆ. ಈಜು ಬಾರದ ಅವರನ್ನು ರಕ್ಷಿಸಲು ದೇವಿಪ್ರಸಾದ್ ಎಂಬುವವರು ಪ್ರಯತ್ನಪಟ್ಟರೂ ಸಫಲವಾಗಲಿಲ್ಲ’ ಎಂದು ಅವರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

