ಇತ್ತೀಚಿಗೆ ಪೊಲೀಸ್ ಇಲಾಖೆಯ ಓರ್ವ ಎ ಎಸ್ ಐ ಕೂಡ ಹೃದಯಾಘಾತದಿಂದ ಸಾವಾಗಿತ್ತು. ಹೃದಯಾಘಾತಕ್ಕೆ ಕಾರಣವಾದ ದೇಹದ ತೂಕ ಇಳಿಸುವ ಕೆಲಸ ನಡೆಯುತ್ತಿದೆ.ಇತ್ತೀಚಿಗೆ ಹೃದಯಾಘಾತ ಪ್ರಕರಣಗಳು ಸಹ ಹೆಚ್ಚಾದ ಹಿನ್ನೆಲೆ,ದೇಹದ ತೂಕ ಇಳಿಸುವಲ್ಲಿ ಯಶಸ್ವಿಯಾದ ಅವಳಿನಗರ ಖಾಕಿ ಪಡೆ. ಕಳೆದ ಒಂದು ತಿಂಗಳಿಂದ ದೈಹಿಕ ಫಿಟ್ನೆಸ್ ನಲ್ಲಿ ತೊಡಗಿಕೊಂಡ ಖಾಕಿ.ಈ ಕಾರ್ಯಗಾರದಲ್ಲಿ ಭಾಗಿಯಾದ ಕಮಿಷ್ನರೇಟ್ ನ 65 ಅಧಿಕಾರಿ, ಸಿಬ್ಬಂದಿಗಳು.70 ಕೆಜಿ ಗಿಂತ ಹೆಚ್ಚಿ ತೂಕ ಉಳ್ಳವರನ್ನ ಈ ಕಾರ್ಯಗಾರಕ್ಕೆ ಆಯ್ಕೆ.50 ವರ್ಷ ಮೇಲಿನವರು ಈ ಕಾರ್ಯಗಾರದಲ್ಲಿ ಭಾಗಿ.ತಮ್ಮ ಆಹಾರ ಪದ್ಧತಿ ಎಲ್ಲವನ್ನು ಬದಲಾಯಿಸಿಕೊಂಡ ಪೊಲೀಸರು.ಬೆಳಗ್ಗೆಯಿಂದ ಸಂಜೆವರೆಗೂ ತಮ್ಮ ದೈಹಿಕ ಫಿಟ್ನೆಸ್ ನತ್ತ ಗಮನ. ಹುಬ್ಬಳ್ಳಿಯ ಹೊಸ ಸಿ.ಎ.ಆರ್ ಘಟಕದಲ್ಲಿ ನಡೆದ ಕಾರ್ಯಗಾರ.ಈ ಬಗ್ಗೆ ಹು-ಧಾ ಕಮಿಷನರ್ ಎನ್ ಶಶಿಕುಮಾರ್ ಸಹ ಸಂತಸ ವೇಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

