Breaking News

ಚಿತ್ರದುರ್ಗದ ಹಲವೆಡೆ ತಡ ರಾತ್ರಿ ಸುರಿದ ದಾರಾಕಾರ ಮಳೆ.

ಕಳೆದ ಹಲವು ವರ್ಷಗಳಿಂದಲ್ಲೂ ಮಳೆಯಿಲ್ಲದೆ ಕಂಗಲಾಗಿದ್ದ ರೈತನ ಬಾಳಿಗೆ ವರುಣ ತಂಪೇರೆಯುವ ಮೂಲಕ
ಬೆಳಕು ಚೆಲ್ಲಿದ್ದಾನೆ. ಕಳೆದ ತಡರಾತ್ರಿ ಸುರಿದ ಭಾರಿ ಮಳೆಯೀಂದಾಗಿ ಚಿತ್ರದುರ್ಗದ ಹಲವು ಭಾಗಗಳಲ್ಲಿ
ಭೂಮಿ ತಂಪಾಗಿದ್ದು, ರೈತರು ಬೆಳೆ ಬೆಳೆಯುವುದಕ್ಕೆ ಮುಂದಾಗಿದ್ದಾರೆ. ಹಾಗೂ ಅಲ್ಲಲ್ಲಿ ಸಂಪೂರ್ಣ ಬತ್ತಿ
ಹೋಗಿದ್ದ ಭಾವಿಯಲ್ಲಿನೀರು ಸಹ ಹರಿದು ಬರುತ್ತಿದೆ. ಕಡವಿಗೆರೆ ಗ್ರಾಮದ ಭಾವಿಯಲ್ಲಿ ಅಂತರ್ಜಲ ಬರುವುದನ್ನು
ನೋಡುವುದಕ್ಕೆ ಗ್ರಾಮಸ್ಥರು ಮುಗಿ ಬಿದಿದ್ದು, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ.

Share News

About admin

Check Also

ಬೈಕ್ ಡಿಕ್ಕಿ ಸ್ಥಳದಲ್ಲಿ ನಾಲ್ವರ ಯುವಕರ ಸಾವು!

ಹಾಬಳ ಗ್ರಾಮದಿಂದ ಬರುತ್ತಿದ್ದ ಬೈಕ್ ಗೆಸೇಡಮ್ ಕಡೆಯಿಂದ ಹೊರಟಿದ್ದ ಬೈಕ್ ಇಂದ್ ಅತೀ ವೇಗದಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆಗೆ …

Leave a Reply

Your email address will not be published. Required fields are marked *