ಚಿತ್ರದುರ್ಗ: ನಿವೇಶನ ಖಾತೆ ಮಾಡಿ ಕೊಟ್ಟಿಲ್ಲ ಎಂದು ಆರೋಪಿಸಿ ಇಂದು ಚಳ್ಳಕೆರೆ ತಾಲೂಕು ಪಂಚಾಯತಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ಕಳೆದ ಇಪತ್ತು ವರ್ಷದ ಕೆಳಗೆ ಈರಣ್ಣ ಎನ್ನುವ ವ್ಯಕ್ತಿಗೆ ದೊಡ್ಡೇರಿ ಗೊಲ್ಲರಹಟ್ಟಿಯಲ್ಲಿ ಖಾಲಿ ನಿವೇಶನ ನೀಡಲಾಗಿತ್ತು.ಆದರೆ ಕಾರಣಾತರದಿಂದ ದೇವರ ಮರಿಕುಂಟೆ ಗ್ರಾಮದಲ್ಲಿ ನೆಲಸಿದ್ದು. ಕಳೆದ ಮೂರು ತಿಂಗಕೆಳಗೆ ಗ್ರಾಮಕ್ಕೆ ವಾಪಸ್ಸಾಗಿದ್ದು ತಮ್ಮ ನಿವೇಶನ ಖಾತೆ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದಾದ ನಿವೇಶನ ಈರಣ್ಣನ ಹೆಸರಿನಲಿಲ್ಲ ಎಂದು ತಿಳಿದು ಬಂದ ಹಿನ್ನಲೆಯಲ್ಲಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





