ಮಂಡ್ಯ: ಪಟ್ಟಣದ ಕಿಕ್ಕೇರಿ ವ್ಯವಸಾಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಾಸಲು ಈರಪ್ಪ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಸ್ಥಾನ ಖಾಲಿ ಇದ್ದ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷರ ಚುನಾವಣೆಯು ನೆಡೆಯಿತು. ಅದ್ಯಕ್ಷರ ಸ್ಥಾನಕ್ಕೆ ಸಾರಲಿ ಈರಪ್ಪರನ್ನು ಒರತು ಪಡಿಸಿಮತ್ಯಾರು ನಾಮಪತ್ರ ಸಲ್ಲಿದ ಕಾರ ಚುನಾವಣಾ ಅಧಿಕಾರಿ ರವಿ, ಮೇಲ್ವಿಚಾಲಕರು ರಘು ರವರು ಈರಪ್ಪ ರವರು ಅವಿರೋಧವಾಗಿ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.ನೂತನ ಅದ್ಯಕ್ಷರಿಗೆ ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷರಾದ ಕಿಕ್ಕೇರಿ ಸುರೇಶ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹರೀಶ್, ಎಲ್ ಪಿ ದೇವರಾಜು, ಕಿಕ್ಕೇರಮ್ಮ, ಶೇಖರ್, ಕಾಯಿ ಸುರೇಶ್, ಕೋಮಲ, ಮುಖಂಡ ಗೊಬ್ಬರ ನಾಗೇಶ್, ಸಿ ಇ ಓ ಕೆ ಆರ್ ಪುಟ್ಡರಾಜು ಸೇರಿದಂತೆ ಹಲವರು ಶುಭಕೋರಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





