ಮಂಡ್ಯ: ಕ.ರಾ.ಸ.ನೌ.ಸಂಘ ಮಂಡ್ಯ ಶಾಖೆಯ ವತಿಯಿಂದ ಮಂಡ್ಯ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಎಸ್ ಶಂಭುಗೌಡ , ರಾಜ್ಯ ಪರಿಷತ್ತಿನ ಸದಸ್ಯರಾದ ಜಿ.ಎನ್ ನಾಗೇಶ್, ಕಾರ್ಯದರ್ಶಿ ದೇವರಾಜ್. ಖಜಾಂಚಿ ಗೋಪಾಲ್ ಹಾಗೂ ಇತರೆ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು .ಇದೇ ಸಂದರ್ಭದಲ್ಲಿ ತಹಶಿಲ್ದಾರ್ ಶಿವಮೂರ್ತಿ ಎಂ, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಆರ್ ಎಸ್ ಮಹದೇವೇಗೌಡ ಅವರನ್ನು ಹಾಗೂ ನೂತನವಾಗಿ ಆಯ್ಕೆಯಾದ ಎಲ್ಲ ನಿರ್ದೇಶಕರುಗಳನ್ನು ಪ್ರಮಾಣ ಪತ್ರ ನೀಡುವುದರ ಮೂಲಕ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಅಧ್ಯಕ್ಷ ರಾದ ಎನ್ ಜಯರಾಂ. ರಾಜ್ಯ ಪರಿಷತ್ತಿನ ಸದಸ್ಯರಾದ ಹೆಚ್.ಕೆ. ಮಂಜುನಾಥ. ಖಜಾಂಚಿ ಡಿ.ಆರ್. ಕೃಷ್ಣಮೂರ್ತಿ ಮತ್ತು ನೂತನ ನಿರ್ದೇಶಕ ಬಂದುಗಳು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





