Breaking News

ತರಾತುರಿಯಲ್ಲಿ ಬೊಮ್ಮಾಯಿ ಪ್ರಧಾನಿ ಮೀಟ್ ಆಗಿದ್ದೇಕೆ:ಎಚ್.ಕೆ.ಪಾಟೀಲ್ ಪ್ರಶ್ನೇ?

ಕೊಪ್ಪಳ: ರಾಜ್ಯದ ಸಿಎಂ.ಬಸವರಾಜ್ ಬೊಮ್ಮಾಯಿ ತಯಾರ ತುರಿಯಲ್ಲಿಯೇ ಮೋದಿಯನ್ನ ಭೇಟಿ ಆಗಿದ್ದು ಯಾಕೆ.? ಇದನ್ನ ಜನರಿಗೆ ಸ್ಪಷ್ಟ ಪಡಿಸಬೇಕು ಅಂತಲೇ ಎಚ್.ಕೆ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

ಮೋದಿಯನ್ನ ಭೇಟಿ ಆಗಿರೋದು ನೋಡಿದ್ರೆ,ಬಿಜೆಪಿಯಲ್ಲಿ ಏನೋ ಗೊಂದಲ ಇದೆ. ಈಗೀನ ಬೆಳವಣಿಗೆ ಕಂಡ್ರೆ ರಾಜಕೀಯ ಗೊಂದ ಸೃಷ್ಟಿಯಾಗಿದೆ. ಕರ್ನಾಟಕದ ಜನರಿಗೆ ಅಲ್ಲಿ ಏನು ಚರ್ಚೆ ಆಗಿದೆ ಅಂತಲೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರೂ ಕೇಳಿ ಬರುತ್ತಿದೆ ಅನ್ನೋದಕ್ಕೆ ಪ್ರತಿಕ್ರಿಯೆ ನೀಡಿದ ಎಚ್.ಕೆ.ಪಾಟೀಲರು, ತನಿಖೆ ಮಾಡಿದರೇ ಎಲ್ಲವೂ ತಿಳಿಯುತ್ತದೆ ಎಂದು ರಿಯಾಕ್ಟ್ ಮಾಡಿದ್ದಾರೆ.

Share News

About admin

Check Also

61.14 ಲಕ್ಷ ರೂಪಾಯಿ ಮೌಲ್ಯದ 964 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.ವಿದ್ಯಾಗಿರಿ ಪೊಲೀಸ್‌

ಧಾರವಾಡ ಮಾರ್ಚ್ 26: ನಗರದ ರೆಸಾರ್ಟ್‌ನಲ್ಲಿ ಆರತಕ್ಷತೆ ವೇಳೆ ನಡೆದ ಕಳವು ಪ್ರಕರಣದ ಬೆನ್ನು ಬಿದ್ದ ಧಾರವಾಡ ಪೊಲೀಸರು ಮಧ್ಯಪ್ರದೇಶ …

Leave a Reply

Your email address will not be published. Required fields are marked *

You cannot copy content of this page