Breaking News

ವರ್ಡ್ಸ್ ಸ್ಕ್ವೇರ್ ಚೇರ್ಮನ್ ಯೋಗಿಶ್ ಹಬೀಬ ಅವರಿಗೆ ಗೌರವ ಸನ್ಮಾನ

ಹುಬ್ಬಳ್ಳಿ- ಸಹಸಾರ್ಜುನ ಜಯಂತಿ ನಿಮಿತ್ತವಾಗಿ, ವರ್ಡ್ಸ್ ಸ್ಕ್ವೇರ್‌ ಚೇರ್ಮನ್ ಹಾಗೂ ಸಮಾಜ ಸೇವಕರಾದ ಯೋಗೇಶ್ ಅವರಿಗೆ ಎಸ್ ಎಸ್ ಕೆ ಕೇಂದ್ರ ಪಂಚಾಯತ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ನೀಲಕಂಠಸಾ ಜಡಿ, ಮತ್ತು ಕೆಪಿಸಿಸಿ ಅಧ್ಯಕ್ಷ ಸತೀಶ್ ಮೆಹರವಾಡೆ, ಮತ್ತು ಮಾಜಿ ಶಾಸಕ ಅಶೋಕ್ ಕಾಟಚೆ, ಹಾಗೂ ಮಂಜು ರತನ್ ಪ್ರವೀಣ ಹಬೀಬ್ ಮುಂತಾದವರು ಉಪಸ್ಥಿತರಿದ್ದರು.

Share News

About admin

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *