ನೂರಾರು ಸ್ಲಂ ನಿವಾಸಿಗಳಿಂದ ಕಟ್ಟಿ ಕೊಂಡಿದ್ದ ಗುಡಿಸಲು
ಮಹಾನಗರ ಪಾಲಿಕೆ ಅಧಿಕರಿಗಳು ಪೊಲೀಸರು ಸೇರಿ ತೆರವು
ನಂದಿನಿ ಲೇಔಟ್ನ ಉದ್ಯನವನದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸಲು ಪ್ರಯತ್ನ
ಈ ಸಮಯದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಮತ್ತು ಸ್ಲಂ ನಿವಾಸಿಗಳ ಮಾತಿ ಚಕಮಕಿಯಾಯಿತು.
ಹುಬ್ಬಳ್ಳಿ: ಪಾಲಿಕೆಯ ಉದ್ಯನವನದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡು ವಾಸಿಸಲು ಸೇರಿದ್ದ ನೂರಾರು ಸ್ಲಂ ನಿವಾಸಿಗಳನ್ನು ಅಲ್ಲಿಂದ ಮಹಾನಗರ ಪಾಲಿಕೆ ಅಕಾರಿಗಳು ಪೊಲೀಸರು ಸೇರಿ ತೆರವುಗೊಳಿಸಿದ್ದಾರೆ.
ಇಲ್ಲಿಯ ಅಕ್ಷಪಾರ್ಕ್ನಿಂದ ಆನಂದ ನಗರಕ್ಕೆ ಹೋಗುವ ರಸ್ತೆಯಲ್ಲಿರುವ ನಂದಿನಿ ಲೇಔಟ್ನ ಉದ್ಯನವನದಲ್ಲಿ ಆನಂದನಗರದ ಸ್ಲಂ ನಿವಾಸಿಗಳು ಬಂದು ಗುಡಿಸಲು ಹಾಕಿಕೊಂಡು ವಾಸಿಸಲು ಪ್ರಯತ್ನಿಸಿದರು. ಈ ವಿಷಯ ತಿಳಿದ ಪಾಲಿಕೆ ಅಕಾರಿಗಳು ಆ ಸ್ಥಳಕ್ಕೆ ತೆರಳಿ ಅಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿ ದ್ದಾರೆ. ಈ ಸಮಯದಲ್ಲಿ ಪಾಲಿಕೆ ಅಕಾರಿಗೆ ಮತ್ತು ಸ್ಲಂ ನಿವಾಸಿಗಳಿ ಮಾತಿ ಚಕಮಕಿಯಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

