ನವಲಗುಂದ : ಲಾರಿ ಮತ್ತು ಲಾರಿ ಮದ್ಯಡಿಕ್ಕಿಯಾದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆನವಲಗುಂದ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಹತ್ತಿರ ವಿಜಯಪುರ ರಸ್ತೆಯಲ್ಲಿ ನಡೆದಿದೆ .
ನರಗುಂದ ತಾಲೂಕಿನ ಖಾನಾಪೂರ ನಿವಾಸಿ ನಾಜಿರಸಾಬ ನದಾಫ್ ( 31 ) ಎಂಬುವರು ಮೃತರಾದವರು . ವಿಜಯಪುರದಿಂದ ಹುಬ್ಬಳ್ಳಿಗೆ ಬರುತ್ತಿದ್ದಲಾರಿಗೆ ನವಲಗುಂದ ಕಡೆಗೆ 407 ಲಾರಿಗೆ ಜೋರಾಗಿ ಬಂದು ಡಿಕ್ಕಿ ಹೊಡೆದಿದೆ . ಲಾರಿಯಲ್ಲಿದ್ದ ಚಾಲಕ ನಾಜಿರಸಾಬ ( 31 ) ಸ್ಥಳದಲ್ಲೇ ಮೃತಪಟ್ಟಿದ್ದಾನೆ . ಇನ್ನೂ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

