ಹುಬ್ಬಳ್ಳಿ: ಗೋಕುಲ ರಸ್ತೆಯ ರಾಜೇಂದ್ರ ನಗರದ ಓರಿಯೆಂಟಲ್ ಶಾಲೆ ಬಳಿಯ ಸಮುದಾಯ ಭವನದಲ್ಲಿ ಹುಬ್ಬಳ್ಳಿ ಧಾರವಾಡ ಪಟ್ಟಸಾಲಿ ನೇಕಾರ ಸಮಾಜದ ವತಿಯಿಂದ ಶ್ರೀ ದೇವರ ದಾಸಿಮಯ್ಯ ಜಯಂತೋತ್ಸವ ಆಚರಿಸಲಾಯಿತು.
ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು , ಗುಳೇದಗುಡ್ಡ ಬ್ರಹನ್ಮಠದ ಗುರುಸಿದ್ದೇಶ್ವರ ಸ್ವಾಮೀಜಿ , ಇಸ್ಕಾನ್ ದೇವಸ್ಥಾನದ ಎಚ್.ಜಿ ದಾಸ ಸಾನಿಧ್ಯ ವಹಿಸಿದ್ದರು.ಹುಬ್ಬಳ್ಳಿ ಧಾರವಾಡ ಪಟ್ಟಸಾಲಿ ನೇಕಾರ ಸಮಾಜ ಬಾಂಧವರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

