ಧಾರವಾಡ: ನುಗ್ಗಿಕೇರಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಯಾರದ್ದೂ ತಲೆ ಒಡೆದಿಲ್ಲ ಕಲ್ಲಂಗಡಿ ಹಣ್ಣನ್ನು ಒಡೆದಿದ್ದಾರೆ . ಇದರಲ್ಲಿ ನಲಪಾಡ ಹಾಗೂ ಶ್ರೀನಿವಾಸ ಬಂದು ಮೂಗು ತುರಿಸುವ ಅವಶ್ಯಕತೆ ಇಲ್ಲ . ನಲಪಾಡ ಒಬ್ಬದೊಡ್ಡ ಗೂಂಡಾ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆರೋಪಿಸಿದರು
ನಗರದಲ್ಲಿ ಮಾತಾನಾಡಿ ಅವರು , ಚಂದ್ರು ಹತ್ಯೆಯಾದಾಗ ಅಲ್ಲಿಗೆ ನಲಪಾಡ್ ಏಕೆ ಹೋಗಲಿಲ್ಲ ? ಅಲ್ಲಿ ತಲೆ ಒಡೆದಿದ್ದಾರೆ . ಇಲ್ಲಿ ಯಾರ ಮೇಲೂ ಹಲ್ಲೆ ನಡೆದಿಲ್ಲ . ಇಲ್ಲಿಗೆ ಬಂದು ರಾಜಕೀಯ ಮಾಡುತ್ತಿದ್ದಾರೆ . ಕಾಂಗ್ರೆಸ್ ಪಕ್ಷಕ್ಕೆ ರಕ್ತದ ಕಲೆ ಅಂಟಿದೆಉಗ್ರರನ್ನು ಹುಟ್ಟು ಹಾಕಿದ್ದೇ ಈ ಕಾಂಗ್ರೆಸ್ ಪಕ್ಷ ಎಂದು ಮುತಾಲಿಕ್ ಹೇಳಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

