ಕುಂದಗೋಳ : ಮತಕ್ಷೇತ್ರದ ಕಮಡೊಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಗುರು ಲೋಚನೇಶ್ವರ ವಿರಕ್ತಮಠ ಶಿವಾನುಭವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಬಸವರಾಜ ಕುಂದಗೋಳಮಠ ಭಾಗವಹಿಸಿ ಶ್ರೀ ಮ.ನಿ.ಪ್ರ . ಮೃತ್ಯುಂಜಯ್ಯ ಸ್ವಾಮಿಗಳು ಮುರುಘಾಮಠ ಧಾರವಾಡ ಹಾಗೂ ನಿಯೋಜಿತ ಉತ್ತರಾಧಿಕಾರಿ ಶ್ರೀ ಮ . ನಿ.ಪ್ರ.ರಾಚೋಟೇಶ್ವರ ದೇವರು ವಿರಕ್ತಮಠ ಕಮಡೊಳ್ಳಿ ಇವರಿಂದ ಆರ್ಶೀವಾದ ಪಡೆದುಕೊಂಡರು .
ಈ ಸಂದರ್ಭದಲ್ಲಿ ಬಸವರಾಜ ನಾವಳ್ಳಿ , ಶೇಖರ ಮರಿಯಪ್ಪನವರ , ಸಾಂಬಾಜಿ ಜಾದವ , ಈಶ್ವರ ಬರದೇಲಿ , ಮಹಾಂತೇಶ ತೋಟದ ಸೇರಿದಂತೆ ಗ್ರಾಮದ ಸಮಸ್ತ ಭಕ್ತರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

