Breaking News

ವೈಯಕ್ತಿಕ ಜಗಳ : ಯುವಕನಿಗೆ ಚಾಕು ಇರಿತ


ಹುಬ್ಬಳ್ಳಿ : ವೈಯಕ್ತಿಕ ಜಗಳದಿಂದಾಗಿ ಯುವಕರು ಇಬ್ಬರು ಹೊಡೆದಾಡಿಕೊಂಡ ಚಾಕು ಇರಿತವಾದ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇಹುಬ್ಭಳ್ಳಿ ದುರ್ಗದ ಬೈಲ್ ಸರ್ಕಲ್ ಸಮೀಪ ಕಾರ್ಪೊರೇಷನ್ ಆಫೀಸ್ ಮುಂದೆ ನಡೆದಿದೆ.

ಸಂತೋಷ ಮುರಗೋಡ ( ೩೪ ವರ್ಷ ) ಹಲ್ಲೆ ಗೀಡಾದ ಯುವಕ. ಶಿವಾನಂದ ನಾಯ್ಕ ( ೩೨ ) ಕುರುಬರ ಓಣಿ ಇತನು ತನ್ನ ವೈಯಕ್ತಿಕ ಜಗಳದಿಂದಾಗಿ ಬೈದಾಡಿಕೊಂಡು ನಂತರ ಸಿಟ್ಟಿನಿಂದ ಸಂತೋಷ ಮುರಗೋಡ ಇತನಿಗೆ ಹೊಟ್ಟೆಗೆ ಹಾಗೂ ಇತರಡೆ ಇರಿದಿದ್ದರಿಂದ ಗಾಯಗೊಂಡು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು , ಸ್ಥಿತಿ ಚಿಂತಾಂಜನಕವಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *