ಕಲಘಟಗಿ, ತಾಲ್ಲೂಕಿನ ಜುಂಜನಬೈಲು ಗ್ರಾಮದಲ್ಲಿ ದಿನೆ ದಿನೇ ಕಾಡು ಹಂದಿಗಳು ಹಾವಳಿ ಹೆಚ್ಚಾಗುತ್ತಿದೆ, ಕಾಡು ಪ್ರದೇಶಗಳ ಪಕ್ಕದಲ್ಲಿ ಇರುವ ರೈತರು ತಮ್ಮ ಬೆಳೆ ಕಳೆದುಕೊಂಡ ದಿನೇ ದಿನೇ ಸಂಕಷ್ಟದಲ್ಲಿ ಇದ್ದಾರೆ , ಪ್ರಮುಖ ಬೆಳೆಗಳಾದ ಕಬ್ಬು , ಶೇಂಗಾ, ಹಾಗೂ ಇತರೆ ವಾಣಿಜ್ಯ ಬೆಳೆಗಳು ಕಾಡು ಪ್ರಾಣಿಗಳಿಂದ ಹಾಳ ಹಾಗುತ್ತಿರುವದು ಸರ್ವೆ ಸಾಮಾನ್ಯ ವಾಗಿದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ಕಂಡು ಬರುತ್ತವೆ ,
bigtvnews | Hubli Dharwad News | Kannada News | Karnataka News Hubli News | News In Hubli | Local news





