ಕೋಮುದ್ವೇಷಕ್ಕೆ ಬಲಿಯಾದವರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ರವರಿಗೆ ಹಾರ್ಧಿಕ ಅಭಿನಂದನೆಗಳು
ಫಾಝಿಲ್ ಸೇರಿ 6 ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಣೆ
ಫಾಝಿಲ್, ಮಸೂದ್, ಜಲೀಲ್ , ದೀಪಕ್ ರಾವ್ , ಇದ್ರೀಸ್ ಪಾಶಾ, ಶಮೀರ್ ಕುಟುಂಬಗಳಿಗೆ ಪರಿಹಾರ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ.
ಹಾಗೂ ಪಕ್ಷದ ಅಧ್ಯಕ್ಷರು ಡಿ ಕೆ ಶಿವಕುಮಾರ್, ಯು ಟಿ ಖಾದರ್, ಜಮೀರ್ ಅಹ್ಮದ್ ಖಾನ್, ನಾಸಿರ್ ಅಹಮದ್, ಕೆ ಅಬ್ದುಲ್ ಜಬ್ಬರ್ ಖಾನ್, ಸಲೀಂ ಅಹ್ಮದ್, ಎಚ್ ಕೆ ಪಾಟೀಲ್, ಜಿ ಎಸ್ ಪಾಟೀಲ್, ಬಿ ಆರ್ ಯಾವಗಲ್, ಮಹಮ್ಮದ್ ಹ್ಯಾರಿಸ್ ನಲಪಾಡ್, ಸಂತೋಷ್ ಯಾವಗಲ್ ಈ ನಾಯಕರುಗಳಿಗು ಹಾಜರಿದ್ದುರು
bigtvnews | Hubli Dharwad News | Kannada News | Karnataka News Hubli News | News In Hubli | Local news





