ಶಿಗ್ಗಾಂವ : ಸವಣೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾದ ಯಾಸೀರ್ ಅಹ್ಮದ ಖಾನ್ ಫಠಾಣ ಜನ್ಮ ದಿನಾಚರಣೆಯ ಇಂದು ಶಿಗ್ಗಾಂವ ಕ್ಷೇತ್ರದ ಜನತೆ ಆಚರಣೆ ಮಾಡುತ್ತಿದ್ದು ಈ ಭಾರಿ ಸರಳ ಹಾಗು ಸಮಾಜಕ್ಕೆ ಮಾದರಿ ನಡೆಯನ್ನ ಅನುಸರಿಸಲು ಮುಂದಾಗಿದ್ದರೆ..

ಫಠಾಣ ಅಭಿಮಾನಿ ಬಳಗದಿಂದ ಸುಮಾರು ಎರಡು ನೂರಕ್ಕು ಹೆಚ್ಚಿನ ಯುವ ಸಮೂದಾಯ ರಕ್ತದಾನ ಕ್ಕೆ ಮುಂದಾಗಿದ್ದು ಈ ಭಾರಿ ಕರುನಾಡಲ್ಲಿ ಡೆಂಗು ಜ್ವರದ ಹಾವಳಿಗೆ ಜನರು ತುತ್ತಾಗುತ್ತಿದ್ದು ರಕ್ತದ ಅವಶ್ಯಕತೆ ಇದ್ದು ಈ ಕಾರಣದಿಂದ ನಾವು ರಕ್ತದಾನಕ್ಕೆ ಮುಂದಾಗಿದ್ದೆವೆ ಎಂದರು…

ಇನ್ನು ತಮ್ಮ ಹುಟ್ಟು ಹಬ್ಬವನ್ನು ಆಶಾ ಕಾರ್ಯಕರ್ತೆಯರು ಹಾಗು ಪೌರ ಕಾರ್ಮಿಕರ ಜೊತೆ ಆಚರಣೆ ಮಾಡಿ ಸಮಾಜದ ಒಳತಿಗಾಗಿ ಹಗಲು ಇರುಳು ದುಡಿಯುವ ಇವರಿಗೆ

ನಾನು ನಮನ ಸಲ್ಲಿಸುತ್ತಾ ಇವರಿಗೆ ಗೌರವ ಸಮರ್ಪಣೆ ಮಾಡುತ್ತೆನೆ ಎಂದು ಬಟ್ಟೆ ಹಾಗು ಹಣ್ಣು ಹಂಪಲ ವಿತರಣೆ ಮಾಡಿದರು.ಇನ್ನು ಇಂತಹ ಸರಳ ಹಾಗು ಮಾದರಿ ನಡೆ ಕಂಡು ಶಿಗ್ಗಾಂವ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
bigtvnews | Hubli Dharwad News | Kannada News | Karnataka News Hubli News | News In Hubli | Local news

