BigTv News
March 15, 2025
Breaking News, Life & Love
20 ವರ್ಷಗಳ ಹಿಂದಿನ ಭೇಟಿಯ ನಂತರ ಗೌರಿ ಮತ್ತು ಅಮೀರ್ ಖಾನ್ ಮತ್ತೆ ಭೇಟಿಯಾಗಿದ್ದರು ಫೋನ್ ನಂಬರ್ ಜೊತೆ ಹಾರ್ಟನ್ನು ಕೂಡ ಬದಲಾಯಿಸಿದ್ದಾರೆ ಎಂದು ಸುದ್ದಿಗಳು ಪ್ರಸಾರವಾಗುತ್ತಿವೆ. ಅಮೀರ್ ಖಾನ್ ಲೈಫ್ ಗೆ ಗೌರಿ ಪ್ರವೇಶ ಗೌರಿ ಜೊತೆ ಅಮಿರ್ ರಿಲೇಷನ್ಶಿಪ್ ಇರ್ತಾರೆ ಅಂತ ಸುದ್ದಿನೂ ಕೇಳಿಬರುತ್ತಿದೆ. ಅಮೀರಾಖನ್ ಮಕ್ಕಳು ಕೂಡ ಗೌರಿ ಅವರನ್ನು ಒಪ್ಪಿದ್ದಾರೆ. ಗೌರಿಗೂ ಕೂಡ ಈಗಾಗಲೇ ಮದುವೆಯಾದ್ದು 6 ವರ್ಷದ ಮಗನು ಇದ್ದಾನೆ. ಲಂಡನ್ನಲ್ಲಿ ಶಿಕ್ಷಣ …
Read More »
BigTv News
March 5, 2025
Breaking News, Life & Love, SPECIAL NEWS
ಕೆಳದಿನಗಳಿಂದ ಇನ್ನೇನು ಮದುವೆಗೆ ಸಜ್ಜಗುತ್ತಿರುವ ತಯಾರಾಗುತ್ತಿರುವ ಬಾಲಿವುಡ್ ಜೋಡಿ ತಮನ್ನಾ ಮತ್ತು ವಿಜಯ್ ವರ್ಮಾ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತು ಗೊತ್ತಿಲ್ಲ ಈಗ ಇವರಿಬ್ಬರ ಬ್ರೇಕ್ ಅಪ್ ಸುದ್ದಿ ಎಲ್ಲಾ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 2023ರಲ್ಲಿ ಇಬ್ಬರು ಒಟ್ಟಿಗೆ ನಟಿಸಿದ ಚಿತ್ರ ‘ಲಸ್ಟ್ ಸ್ಟೋರೀಸ್-2’ ಬಿಡುಗಡೆ ಆದ ನಂತರ ಅವರ ಪ್ರೀತಿ ವಿಷಯ ತಿಳಿದುಬಂದಿತ್ತು. ಬ್ರೇಕ್ ನಂತರವೂ ಪರಸ್ಪರರ ಒಬ್ಬರ ಮೇಲೆ ಒಬ್ಬರಿಗೆ ಗೌರವವಿದ್ದು, ಸ್ನೇಹಿತರಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಇನ್ನೇನು …
Read More »
admin
July 4, 2023
Life & Love, News, ಅಪರಾಧ, ಕರ್ನಾಟಕ
ಶಹಾಪುರ; ಭೇಟಿ ಆಗಬೇಕೆಂದು ಕರೆಸಿಕೊಂಡು, ತನ್ನ ಸ್ನೇಹಿತರೊಂದಿಗೆ ಮಹಿಳೆಯೊಬ್ಬಳು ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ನಗದನ್ನು ಲೂಟಿ ಮಾಡಿ ನಡು ರಸ್ತೆಯಲ್ಲೇ ಬೆತ್ತಲೆ ಮಾಡಿ ಪರಾರಿ ಆಗಿರುವ ಘಟನೆ ಥಾಣೆಯ ಶಹಾಪುರ ಹೆದ್ದಾರಿಯಲ್ಲಿ ನಡೆದಿದೆ, ಕಟ್ಟಡ ನಿರ್ಮಾಣ ಉದ್ಯಮ ಹೊಂದಿರುವ ಶಹಾಪುರ ನಿವಾಸಿ ಬಾಲಾಜಿ ಶಿವಭಗತ್ ಎಂಬಾತ ಶಹಾಪುರ ನಿವಾಸಿ ಭಾವಿಕಾ ಭೋಯಿರ್ ಎಂಬ ಮಹಿಳೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಜೂ.28 ರಂದು ಭಾವಿಕಾ ಅಟ್ಗಾಂವ್ …
Read More »
BigTv News
January 7, 2023
Breaking News, Life & Love, ಬೆಂಗಳೂರು
Bangalore: ಕಾಂತಾರ ಸಿನಿಮಾ ರಿಲೀಸ್ ಆಗಿ 100 ದಿನಗಳನ್ನು ಪೂರೈಸಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೊಡ್ಡ ಮಟ್ಟದ ಸಕ್ಸಸ್ ಕಂಡಿರುವ ಕಾಂತಾರ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಕಾಂತಾರ ಅನೇಕ ದಾಖಲೆಗಳನ್ನು ಬರೆದಿದೆ. ಕೆಜಿಎಫ್ ಬಳಿಕ ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಬಂದ ಬಹು ದೊಡ್ಡ ಸಕ್ಸಸ್ನ ಸಿನಿಮಾ. ಕಾಂತಾರ ಮೊದಲು …
Read More »
admin
November 11, 2021
Breaking News, Life & Love, News, World, ಅಪರಾಧ
ಆರೋಪಿ ಬಸವರಾಜು ಹೈದರಾಬಾದ್: ಪ್ರಿಯತಮೆ ಮೋಸ ಮಾಡಿದ್ದಾಳೆ ಎಂದು ಆಕೆಯ ಮೇಲೆ ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದ ಆರೋಪಿ ಬಸವರಾಜು ಎಂಬಾತನನ್ನು ಬಂಧಿಸಲಾಗಿದ್ದು, ಪೊಲೀಸರು ರಂಗಾರೆಡ್ಡಿ ನ್ಯಾಯಾಲಯಕ್ಕೆ (Rangareddy Court) ಹಾಜರುಪಡಿಸಿದ್ದರು. ಈಗ ನ್ಯಾಯಾಲಯ ಆತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಬಸವರಾಜುನನ್ನು ಚರ್ಲಪಲ್ಲಿ ಜೈಲಿಗೆ (Charlapalli jail) ಸ್ಥಳಾಂತರಿಸಿದ್ದಾರೆ. ಪ್ರಿಯಕರ ಬಸವರಾಜುನಿಂದ ಗಾಯಗೊಂಡಿರುವ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 24 ಗಂಟೆಗಳ …
Read More »
admin
July 24, 2014
Beauty, Fashion, Hair, Life & Love
Don’t act so surprised, Your Highness. You weren’t on any mercy mission this time. Several transmissions were beamed to this ship by Rebel spies. I want to know what happened to the plans they sent you. In my experience, there is no such thing as luck. Partially, but it also …
Read More »