Breaking News

ಕಾಂಗ್ರೆಸ್ನವರು ಮಹಾನ್ ಕಳ್ಳರು, ಖದೀಮರಿದ್ದಾರೆ : ಜೋಶಿ

ಹುಬ್ಬಳ್ಳಿ: ಜಮೀ‌ರ್ ಅಹ್ಮದ್ ಒಬ್ಬ ಮತಾಂಧ ಶಕ್ತಿ, ಖರ್ಗೆ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಆಗೋವರ್ಗೆ ಸ್ವಲ್ಪ ಸುಮ್ಮನಿರಿ ಎಂದ ಹಾಗಿದೆ. ಕಾಂಗ್ರೆಸ್ನವರು ಮಹಾನ್ ಕಳ್ಳರು, ಖದೀಮರಿದ್ದಾರೆ. ಕಾಂಗ್ರೆಸ್ ಪಕ್ಷದ ಅಂತಹ ಕಳ್ಳರು ಜಗತ್ತಿನಲ್ಲಿ ಬುತ್ತಿ ಕಟ್ಟಿಕೊಂಡು ಹುಡುಕಾಡಿದರೂ ಸಿಗುವುದಿಲ್ಲವೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಖರ್ಗೆ ಅಸಮಾಧಾನ ವಿಚಾರಕ್ಕೆ ಜೋಶಿ ವ್ಯಂಗ್ಯವಾಡಿದರು. ಖರ್ಗೆ ಅವರ ಹೇಳಿಕೆ ನಂತರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗೊಂದಲದಲ್ಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಗ್ಯಾರಂಟಿ ಕೊಡ್ತಾರೆ ಅನ್ನೋದು ಖರ್ಗೆ ಅವರ ಮಾತಿಂದ ಸ್ಪಷ್ಟ ಆಗುತ್ತೆ. ಖರ್ಗೆ ಅವರ ಮಾತಿನ ಬಿಟ್ ವಿನ್ ಲೈನ್ ನೋಡಿ. ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಆಗೋವರ್ಗೆ ಸ್ವಲ್ಪ ಸುಮ್ಮನಿರಿ ಎಂದಹಾಗಿದೆ. ಆನಂತರ ಬೇಕಾದರೆ ನೀವು ರದ್ದು ಮಾಡುವುದಾದರೆ ಮಾಡಿ ಎನ್ನುವ ಮಾನಸಿಕತೆಯಲ್ಲಿದ್ದಾರೆ ಎಂದರು.

Share News

About Shaikh BigTv

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *