ಅಂಕಿತ ಎಂಬ ಮಂಗಳಮುಖಿಯ ಮೇಲೆ ಹಲ್ಲೆ ಮಾಡಿದ ಮಂಗಳಮುಖಿ ಗ್ಯಾಂಗ್ ಆರು ಜನ ಮಂಗಳಮುಖಿಯರು ಬೆತ್ತಲೆ ಮಾಡಿ, ತಲೆಬೋಳಿಸಿ ಹಲ್ಲೆ ಮಾಡಿದ್ದಾರೆ. ಅಂಕಿತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಾಗೆ ಕಲ್ಬುರ್ಗಿಯಲ್ಲಿ ದೇವಸ್ಥಾನ ಅಂದರೆ ಮಂಗಳಮುಖಿಯರು ಜಡೆ ಹಿಡಿದುಕೊಂಡು ಬಡೆದಾಡಿದ್ದಾರೆ. ಕಲಬುರ್ಗಿಯ ಗಾಣಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಘಟನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

