Breaking News
Oplus_0

ಕೊಡಗು ಮತ್ತು ಬಿಜಾಪುರದಳ್ಳಿ ಸುರಿದ ಆನೇಕಲ್ ಮಳೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೂರ್ಯನ ಬಿಸಿಲಿಗೆ ಕಂಗೆಟ್ಟ ಜನರು ಬೆನ್ನಲ್ಲೇ ಇಂದು ಕೊಡಗು ಮತ್ತು ಬಿಜಾಪುರ ಜಿಲ್ಲೆಯಲ್ಲಿ ಆನೆಕಾಲು ಸಹಿತ ಮಳೆ ಸುರಿದಿದೆ. ಉತ್ತಮ ಮಳೆಯಿಂದ ಮಡಿಕೆರಿ ನಗರ ಸೆರಿದಂತೆ ಹಲವಡೆ ಗುಡುಗು ಸಿಡಿಲು ಸಹಿತ ಆನೆಕಳು ಮಳೆ ಸುರಿದಿದೆ.ಉತ್ತಮ ಮಳೆಯಿಂದ ಕಾಪಿ ಬೆಳೆಗಾರರು ಖುಷಿಯಾಗಿದ್ದಾರೆ . ಬಿಜಾಪುರ ಜಿಲ್ಲೆಯ ಮಲ್ಲೇಶ್ವರ ತಾಲೂಕಿನ ಸಂಗಾಪೂರು ಗ್ರಾಮದಲ್ಲಿ ಕೂಡ ಇಂದು ಅರ್ಧ ಗಂಟೆ ಸೇರಿ ಮಳೆ ಸುತರಿದಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *