ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೂರ್ಯನ ಬಿಸಿಲಿಗೆ ಕಂಗೆಟ್ಟ ಜನರು ಬೆನ್ನಲ್ಲೇ ಇಂದು ಕೊಡಗು ಮತ್ತು ಬಿಜಾಪುರ ಜಿಲ್ಲೆಯಲ್ಲಿ ಆನೆಕಾಲು ಸಹಿತ ಮಳೆ ಸುರಿದಿದೆ. ಉತ್ತಮ ಮಳೆಯಿಂದ ಮಡಿಕೆರಿ ನಗರ ಸೆರಿದಂತೆ ಹಲವಡೆ ಗುಡುಗು ಸಿಡಿಲು ಸಹಿತ ಆನೆಕಳು ಮಳೆ ಸುರಿದಿದೆ.ಉತ್ತಮ ಮಳೆಯಿಂದ ಕಾಪಿ ಬೆಳೆಗಾರರು ಖುಷಿಯಾಗಿದ್ದಾರೆ . ಬಿಜಾಪುರ ಜಿಲ್ಲೆಯ ಮಲ್ಲೇಶ್ವರ ತಾಲೂಕಿನ ಸಂಗಾಪೂರು ಗ್ರಾಮದಲ್ಲಿ ಕೂಡ ಇಂದು ಅರ್ಧ ಗಂಟೆ ಸೇರಿ ಮಳೆ ಸುತರಿದಿದೆ.
Oplus_0
bigtvnews | Hubli Dharwad News | Kannada News | Karnataka News Hubli News | News In Hubli | Local news

