ಕೊಲ್ಲಾಪುರದಿಂದ ಗುಂಡು ಕಲ್ಲಿಗೆ ಹೋಗಲು ಹರಿಪ್ರಿಯಾ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬ್ಯಾಗ್ ನಲ್ಲಿದ್ದ ಎರಡು ಲಕ್ಷದ ಚಿನ್ನಾಭರಣ ಕಳ್ಳತನ ಘಟನೆ ನಡೆದಿದೆ.ರಾಮದೇವಿ ಯೋಗೇಶ್ ಬ್ಯಾಗ ಕಳೆದುಕೊಂಡವರು.ಹುಬ್ಬಳ್ಳಿಗೆ ಬಂದು ನೋಡಿದಾಗ 20ಗ್ರಾಂ ನೆಕ್ಲೆಸ್, 24 ಸಾವಿರ ನಗದು 8 ಸಾವಿರ ಮೌಲ್ಯದ ಮೊಬೈಲ್ ಫೋನ್ ಇದ್ದ ಬ್ಯಾಗ ಕಳ್ಳತನವಾಗಿದೆ. ಹುಬ್ಬಳ್ಳಿ ರೇಲ್ವೆ ಠಾಣೆಯಲ್ಲಿ ಪ್ರಕಟಣೆ ದಾಖಲಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

