Breaking News

ಭಾರೀ ಮಳೆಗೆ ಕೊಲ್ಲಾಪುರ ದೇವಸ್ಥಾನ , ಸೇತುವೆ ಮುಳುಗಡೆ

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನಲೆ ೬ ಸೇತುವೆಗಳು ಹಾಗೂ ದೇವಸ್ತಾನಗಳು ಮುಳುಗಡೆ ಹೊಂದಿದೆ. ‌ಕೃಷ್ಣಾ ನದಿಗೆ ಸುಮಾರು 25000 ಕ್ಯಸಕ್ಸ ನೀರು ಹರಿದು ಬರುತ್ತಿರುವದರಿಂದ ಸುಪ್ರಸಿದ್ದ ಕೊಲ್ಲಾಪುರ ಜಿಲ್ಲೆಯ ನರಸಿಂಹನ ದೇವಸ್ತಾನ, ಯಕ್ಸಂಬಾ ಪಟ್ಟದ ಹೊರವಲಯದ ದಾದಪೀರ ಮಸಿದಿ ಮುಳುಗಡೆಯಾಗಿವೆ.ಕಲ್ಲೋಳ_ ಯಡೂರ, ಕಾರದಗಾ_ ಭೋಜ, ಭೊಜವಾಡಿ_ ಕುಣ್ಣುರ, ಸಿದನಾಳ , ಜತರಾಟ_ ಭಿವಶಿ, ಮಲಿಕವಾಡ_ ದತ್ತವಾಡ ಸೇತುವೆ ಮುಳುಗಡೆಗೊಂಡಿವೆ.ದೇವಸ್ತಾನಕ್ಕೆ‌ ಬರುವ ಭಕ್ತರಿಗೆ ಹಾಗೂ ಸೇತುವೆ‌ ಮೂಲಕ ಹಾಯ್ದು ಹೋಗುವ ಸಾರ್ವಜನಿಕರಿಗೆ ಪರದಾಟ ಎದುರಿಸುವಂತಾಗಿದೆ.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *