Breaking News

ರೀ ಬಡ ರೋಗಿಗಳಿಗೆ ಸರಿಯಾಗಿ ಸ್ಪಂದಿಸಿ, ಕಿಮ್ಸ್‌ ವೈದ್ಯರಿಗೆ ಜಿಲ್ಲಾಧಿಕಾರಿ‌ ಎಂ.ದೀಪಾ ಖಡಕ್ ವಾರ್ನಿಂಗ್

ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಡೀರ ಭೇಟಿ.ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ .ಜಿಲ್ಲಾ ವ್ಯೆದ್ಯಾಧಿಕಾರಿ ದೊಡಮನಿ ಹಾಗೂ ಹುಬ್ಬಳ್ಳಿ ತಹಶಿಲ್ದಾರ ಸಾಥ್.ಕಿಮ್ಸನ ಹೆರಿಗೆ ವಾರ್ಡ ಸೇರಿದಂತೆ ಹಲವು ವಾರ್ಡಗಳಿಗೆ ಭೇಟಿ ನೀಡಿ ಪರಿಶೀಲನೆ.ಆಸ್ಪತ್ರೆಯಲ್ಲಿಯ ರೋಗಿಗಳ ವಿಚಾರಣೆ ಮಾಡಿದ ಡಿ.ಸಿ.ತಮ್ಮ ಸಮಸ್ಯೆಗಳಿಗೆ ಆಸ್ಪತ್ರೆಯ ವ್ಯೆದ್ಯರಿ ಸರಿಯಾಗಿ ಸ್ಪಂದಿಸುತ್ತಾರಯೇ ಎಂದು ರೋಗಿಗಳನದನು ಕೇಳಿದ ಡಿ.ಸಿ.ಆಸ್ಪತ್ರೆಯ ವ್ಯೆದ್ಯರಿಗೆ ರೋಗಿಗಳಿಗೆ ಸರಿಯಾಗಿ ಸ್ಪಂದಿಸುವಂತೆ ಡಿಸಿ ಸೂಚನೆ‌

Share News

About Shaikh BIG TV NEWS, Hubballi

Check Also

ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ: ಮೂವರ ದುರ್ಮರಣ, ವ್ಯಕ್ತಿಗೆ ಗಾಯ..!

ಹುಬ್ಬಳ್ಳಿ: ಖಾಸಗಿ ಟ್ರಾವೆಲ್ಸ್ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ವ್ಯಕ್ತಿಯೋರ್ವನಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಹುಬ್ಬಳ್ಳಿ …

Leave a Reply

Your email address will not be published. Required fields are marked *

You cannot copy content of this page