ಹುಬ್ಬಳ್ಳಿಹು- ಧಾ ಮಹಾನಗರ ಪಾಲಿಕೆ ಕಾರ್ಮಿಕರರಿಂದ ಪ್ರತಿಭಟನೆ.ವೇತನ ನೀಡುವಂತ್ತೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಪ್ರತಿಭಟನೆ.ಹು- ಧಾ ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೊಶ.ಕಳೆದ ಎರಡು ತಿಂಗಳಿಂದ ಸರಿಯಾಗಿ ವೇತನ ನೀಡುತ್ತಿಲ್ಲ.ನಮ್ಮ ಉಪಜೀವನ ನಡೇಸುವುದು ಕಷ್ಟವಾಗಿದೆ.ಆದಷ್ಟು ಬೇಗ ನಮ್ಮ ಸಮಸ್ಯೆ ಬಗೆಹರಿಸಬೇಕು.ಸರಿಯಾಗಿ ತಿಂಗಳ ಅಂತ್ಯದಲ್ಲಿ ನಮಗೆ ವೇತನ ನೀಡಬೇಕು.ಮುಂದೆ ವೇತನ ನೀಡುವಲ್ಲಿ ವಿಳಂಬವಾದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ.ನೂರಾರು ಹು- ಧಾ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಭಾಗಿ..
bigtvnews | Hubli Dharwad News | Kannada News | Karnataka News Hubli News | News In Hubli | Local news




