Breaking News

ಕೋಟೆನಾಡಿನಲ್ಲಿ ಕಳ್ಳರ ಕೈ ಚಳಕ.

ಚಿತ್ರದುರ್ಗ ,(ಜೂ.15) : ನಗರದಲ್ಲಿ ಶನಿವಾರ ಹಾಡುಹಗಲೇ ಜಯಲಕ್ಷ್ಮೀ ಬಡಾವಣೆ, ಹನುಮಂತನಗರ ಮತ್ತು ವಿದ್ಯಾನಗರದಲ್ಲಿ ಸರಣಿ ಕಳ್ಳತನ ನಡೆದಿದೆ.ಜಯಲಕ್ಷ್ಮೀ ಬಡಾವಣೆಯ ರಾಮಚಂದ್ರರಾವ್,
ಹನುಮಂತನಗರದ ಲಿಂಗರಾಜು ಮತ್ತು ವಿದ್ಯಾ ನಗರದ ಚಂದ್ರಶೇಖರ್ ಎನ್ನುವವರ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮೂರು ಮನೆಗಳಲ್ಲಿ ಟಿವಿ, ನಗದು ಕದ್ದು ಕಳ್ಳರು ಪರಾರಿಯಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಕೋಟೆಠಾಣೆ ಮತ್ತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About CHANNABASAVAIAH BIG TV NEWS, Chitradurga

Check Also

ಕೌಟುಂಬಿಕ ಕಲಹ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ …

Leave a Reply

Your email address will not be published. Required fields are marked *