ಹುಬ್ಬಳ್ಳಿ: ನಗರದ ಜನತಾ ಬಜಾರ ಸೂಪರ ಮಾರ್ಕೆಟ್ ನಲ್ಲಿರುವ ಜಾಂಗದೇವ ಮಹಾರಾಜರ ಜಾತ್ರೆಯ ಅಂಗವಾಗಿ ಎಸ್ ಎಸ್ ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಅವರು ಪೂಜೆಯನ್ನು ನೆರವೇರಿಸಿ , ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ , ಎನ್ ಎನ್ ಖೋಡೆ , ಡಿ ಕೆ ಚವ್ಹಾಣ , ವಿಠಲ ಲದವಾ , ವಸಂತ ಲದವಾ , ಪ್ರಕಾಶ ಬುರಬುರೆ , ವಿನಾಯಕ ಲದವಾ , ವಿನಾಯಕ ದೋಂಗಡಿ , ರಂಗಾ ಬದ್ದಿ , ಕಾಶಿ ಖೋಡೆ , ಮಂಜು ಪಟ್ಟಣ , ವಿಜಯ ಕಲಬುರ್ಗಿ , ಮಂಜು ದಲಬಂಜನ , ಮಿಥುನ ಚೌವ್ಹಾಣ , ಗಜು ಜಡಿ ಹಾಗೂ ಇತರರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

