ಅಮ್ಮಿನ ಬಾವಿ : ಕಡಲೆ ಬಣವಿ ಬೆಂಕಿಗೆ ಆಹುತಿಯಾಗಿದ್ದು ಬಸಪ್ಪ ಸುಣಗಾರ ಅವರ ಮನೆಗೆ ಶಾಸಕ ಅಮೃತ ದೇಸಾಯಿ ಭೇಟಿ ನೀಡಿದರು.
ಧಾರವಾಡ ಮತಕ್ಷೇತ್ರದ ಆಮ್ಮಿನಭಾವಿ ಗ್ರಾಮಕ್ಕೆ ಅವರು ವಾಸವಾಗಿದ್ದರು. ಬಸಪ್ಪ ಸುಣಗಾರ ಅವರ
ವೈಯಕ್ತಿಕ ಧನ ಸಹಾಯ ಮಾಡಿದರು . ಈ ವೇಳೆಯಲ್ಲಿ ಅಮ್ಮಿನ ಬಾವಿ ಗ್ರಾಮಸ್ಥರು ಇದ್ದರು .
ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …