Breaking News

ಬಣವಿ ಬೆಂಕಿಗೆ ಆಹುತಿ : ಅಮೃತ ದೇಸಾಯಿ ವೈಯಕ್ತಿಕ ಧನ ಸಹಾಯ


ಅಮ್ಮಿನ ಬಾವಿ : ಕಡಲೆ ಬಣವಿ ಬೆಂಕಿಗೆ ಆಹುತಿಯಾಗಿದ್ದು ಬಸಪ್ಪ ಸುಣಗಾರ ಅವರ ಮನೆಗೆ ಶಾಸಕ ಅಮೃತ ದೇಸಾಯಿ ಭೇಟಿ ನೀಡಿದರು.

ಧಾರವಾಡ ಮತಕ್ಷೇತ್ರದ ಆಮ್ಮಿನಭಾವಿ ಗ್ರಾಮಕ್ಕೆ ಅವರು ವಾಸವಾಗಿದ್ದರು. ಬಸಪ್ಪ ಸುಣಗಾರ ಅವರ
ವೈಯಕ್ತಿಕ ಧನ ಸಹಾಯ ಮಾಡಿದರು . ಈ ವೇಳೆಯಲ್ಲಿ ಅಮ್ಮಿನ ಬಾವಿ ಗ್ರಾಮಸ್ಥರು ಇದ್ದರು .

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *