ಹುಬ್ಬಳ್ಳಿ : ಯುಗಾದಿ ಹಬ್ಬದ ಹಿನ್ನಲೆಯಲ್ಲಿ ನಗರದ ಉಣಕಲ್ ನ ಸಿದ್ದಪ್ಪಜ್ಜನ ಯುಗಾದಿ ಮಹೋತ್ಸವ ಮತ್ತು ರಥೋತ್ಸವದಲ್ಲಿ ಭಾಗಿಯಾಗಿ ಸಿದ್ದಪ್ಪಜ್ಜನ ದೇವಾಸ್ಥಾನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ನೀಡಿ ಆರ್ಶಿವಾದ ಪಡೆದರು .
ಈ ಸಂದರ್ಭದಲ್ಲಿ ರಾಜಣ್ಣ ಕೊರವಿ , ಮಲ್ಲಿಕಾರ್ಜುನ ಸಾವಕಾರ , ಶಂಕರಗೌಡ ಕಾಮಧೇನು ಹಾಗೂ ಉಣಕಲ್ ನ ಸಕಲ ಸದ್ಭಕ್ತರು ಗುರುಹಿರಿಯರು ಇದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

