ಹುಬ್ಬಳ್ಳಿ : ಬಿಜೆಪಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವತಿಯಿಂದ 25 ವಾರ್ಡಗಳ ವಿಸ್ತಾರಕರ ವರದಿಗಳನ್ನು ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ವಿರೂಪಾಕ್ಷ ರಾಯನಗೌಡ್ರ, ಗೋಪಾಲ ಬದ್ದಿ, ಅವಿನಾಶ ಹರಿವಾಣ ವಿಸ್ತಾರಕ ಪ್ರಮುಖರಾದ ಬಸವರಾಜ , ಅವಿನಾಶ, ಪಧಾದಿಕಾರಿಗಳಾದ ಅಕ್ಕಮ ಹೆಗಡೆ, ಸೀಮಾ ಲದವಾ, ಉಮಾ ಮುಕುಂದ , ಮೇನಕಾ ಹುರಳಿ, ಗೀತಾ ಮುದ್ದಿ, ಸಂಗೀತಾ ಇಜಾರದ, ಚಂದ್ರು ನೋಲ್ವಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

