Breaking News

ಅಕಾಲಿಕ ಮಳೆಯಿಂದಾಗಿ ಬೇಸತ್ತ ಕಲಘಟಗಿ ಜನ


ಕಲಘಟಗಿ : ತಾಲೂಕಿನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಈಗ ಜನರ ಜೀವನ ಅವ್ಯವಸ್ಥೆ ಉಂಟಾಗಿದೆ.

ಕಳೆದ ಎರಡು ದಿನದಿಂದ , ಮಳೆ
ಸುರಿಯುತ್ತಿರುವದರಿಂದ ರೈತರು ಬೆಳೆದ ಹಿಂಗಾರು ಬೆಳೆ ಹಾಳಾಗಿದ್ದ ರಸ್ತೆ ಎಲ್ಲವೂ ಹಾಳಾಗಿವೆ ಇದರಿಂದಾಗಿ ರೈತರು ತಮ್ಮ ಹೋಲಕ್ಕೆ ಹೋಗಲು ಹಸಾಹಸ ಪಡುವಂತಾಗಿದೆ .

Share News

About admin

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *