ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆಯ್ಕೆ ಅಂತಿಮಗೊಂಡಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಈರೇಶ್ ಅಂಚಟಗೇರಿ, ಉಪ ಮೇಯರ್ ಸ್ಥಾನಕ್ಕೆ ಉಮಾ ಮುಕುಂದ ಹೆಸರು ಅಂತಿಮಗೊಂಡಿದೆ.
ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಇಬ್ಬರು ಹೆಸರು ಅಂತಿಮಗೊಳಿಸಿದೆ. ಈರೇಶ್ ಅಂಚಟಗೇರಿ ಧಾರವಾಡ ಕಾರ್ಪೋರೆಟದಿಂದ ಎರಡನೇ ಬಾರೀ ಗೆದ್ದುಬಂದಿದ್ದಾರೆ.
ಮೊದಲ ಬಾರಿ ಗೆದ್ದ ಹುಬ್ಬಳ್ಳಿಯ ಉಮಾ ಮುಕುಂದಗೆ ಉಪ ಮೇಯರ್ ಪಟ್ಟ ಕಟ್ಟಲು ಸನ್ನದ್ಧರಾಗಿದ್ದಾರಡ . ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈರೇಶ್ ಅಂಚಟಗೇರಿ ಆಪ್ತರಾಗಿದ್ದಾರೆ. ಉಮಾ ಮುಕುಂದ ಸಹ ಕೇಂದ್ರ ಸಚಿವ ಪ್ರಲ್ಹಾದ್ ಕ್ಯಾಂಡಿಡೇಟ್ ರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

