ಕಲಘಟಗಿ : ಭಾರತಾಂಬೆಗೆ ಸೇವೆ ಸಲ್ಲಿಸಿಸಲು ಹೋಗಿದ್ದ ಯುವಕ ಮರಣಹೊಂದಿದ್ದಾರೆ. ಕಲಘಟಗಿ ತಾಲೂಕು ಬೇಗೂರ ಗ್ರಾಮದ ನಿವಾಸಿಯಾಗಿದ್ದ ಮಹಾದೇವಪ್ಪ ಷಣ್ಮುಖಪ್ಪ ಮುತ್ತಗಿ ಅವರ ಭಾರತಾಂಬೆಗೆ ತನ್ನ ಜೀವವನ್ನು ಅರ್ಪಿದ ವೀರಯೋದ. ಭೂಸೇನೆಯಲ್ಲಿ ರ್ಯಾಂಕ್ ಹವಾಲ್ದಾರ್ ಆಗಿ 23 ವರ್ಷ ಸುದೀರ್ಘ ಕೆಲಸ ಮಾಡಿದ್ದಾರೆ. ಗುಜರಾತ್ ನಲ್ಲಿ ಇದೀಗ ಅವರ ಕಾರ್ಯ ನಿರ್ವಹಿಸುತ್ತೀದ್ದರು. ಮೇ. 27 ರಂದು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಗ್ರಾಮ ಪಾರ್ಥಿವ ಶರೀರ ಬರಲಿದೆ.
Check Also
ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!
ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …
bigtvnews | Hubli Dharwad News | Kannada News | Karnataka News Hubli News | News In Hubli | Local news

